• June 21, 2026

karnatakaspecial.in

https://karnatakaspecial.in/

ಜುಲೈ 14 ರಂದು ಬಿಡುಗಡೆಯಾಗಲಿದೆ “ಗಾಳಿಪಟ 2” ಚಿತ್ರದ ಎಣ್ಣೆ ಹಾಡು.

ನಿರ್ದೇಶಕರಾಗಿ ಜನಪ್ರಿಯರಾಗಿರುವ ಯೋಗರಾಜ್ ಭಟ್, ಗೀತರಚನೆಕಾರರಗಿಯೂ ಎಲ್ಲರಿಗೂ ಅಚ್ಚುಮೆಚ್ಚು. ಈ ಹಿಂದೆ ಇವರ ರಚನೆಯ ಎಣ್ಣೆ ಹಾಡುಗಳು ಇಂದಿಗೂ ಗುನಗುವಂತಿದೆ. ಭಟ್ಟರು ಬರೆದಿರುವ ಎಣ್ಣೆRead More

ಹೆಚ್ ಡಿ ಕುಮಾರಸ್ವಾಮಿಗೆ ಕೋವಿಡ್ ಸೋಂಕು ದೃಢ: ಮನೆಯಲ್ಲೇ ಚಿಕಿತ್ಸೆ ಪಡೆಯಲು ವೈದ್ಯರ

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಈ ಬಗ್ಗೆ ಸ್ವತಃ ಕುಮಾರಸ್ವಾಮಿ ಟ್ವೀಟ್ ಮೂಲಕ ಮಾಹಿತಿ ವಿಷಯ ತಿಳಿಸಿದ್ದಾರೆ.Read More

ಕಿಚ್ಚನ ಪರವಾಗಿ ಅಹೋರಾತ್ರ, ಚರಣ್ ವಿರುದ್ಧ ದೂರು ದಾಖಲಿಸಿದ ಫಿಲ್ಮ ಚೇಂಬರ್

ಕಳೆದ ಕೆಲ ವರ್ಷಗಳಿಂದ ಆನ್ ಲೈನ್ ಗೇಮ್ ಗೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ವಿರುದ್ಧ ಲೇಖಕ, ಧಾರ್ಮಿಕ ಚಿಂತಕ ಅಹೋರಾತ್ರ ಹಾಗೂ ಈತನ ಶಿಷ್ಯ ಚರಣ್ ಸಮರ ಸಾರುತ್ತಿದ್ದಾರೆ. ಇದೀಗ ಈ ಇಬ್ಬರು ಮೇಲೆ ಕ್ರಮRead More

ಟೈಗರ್ ಶ್ರಾಫ್ ಜೊತೆ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದ ರಶ್ಮಿಕಾ: ನಟಿಯ ಹೇಳಿಕೆಯಿಂದ ನಿರಾಸೆಗೊಂಡ

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಜೊತೆಗೆ ಬಾಲಿವುಡ್ ನಲ್ಲೂ ಮಿಂಚು ಹರಿಸ್ತಿರೋ ರಶ್ಮಿಕಾ ಕುರಿತಾಗಿ ಇತ್ತೀಚೆಗಷ್ಟೇ ಸುದ್ದಿಯೊಂದುRead More

ದಿನಕರ್ ನಿರ್ದೇಶನದಲ್ಲಿ ಕಿಸ್ ಹುಡುಗ ವಿರಾಟ್ ಜಯಣ್ಣ ಬ್ಯಾನರ್ ಗೆ ಎಂಟ್ರಿಕೊಟ್ಟ ‘ಕಿಸ್’

ಕಿಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟ ವಿರಾಟ್ ಇದೀಗ ಸ್ಯಾಂಡಲ್ ವುಡ್ ನ ಭರವಸೆಯ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಈಗಾಗ್ಲೆ ಕಿಸ್ ಹಾಗೂ ಅದ್ದೂರಿ ಲವರ್ ಸಿನಿಮಾಗಳಲ್ಲಿRead More

ಸೂಪರ್ ಹಿಟ್ ಸಿನಿಮಾವನ್ನ ನಕಲು ಮಾಡಿದ್ದೆ: ವರ್ಮಾ ಬಿಚ್ಚಿಟ್ಟ ‘ಶಿವ’ ಸತ್ಯ

ವಿವಾದದ ನಿರ್ದೇಶಕ ಎಂದೇ ಖ್ಯಾತಿ ಘಳಿಸಿರುವ ರಾಮ್ ಗೋಪಾಲ್ ವರ್ಮಾ ಏನೇ ಮಾಡಿದ್ರು ವಿಭಿನ್ನವಾಗಿ ಮಾಡ್ತಾರೆ. ತಮಗೆ ಹೇಳಬೇಕು ಎನ್ನಿಸಿದ್ದನ್ನು ಯಾವುದೇ ಮುಲಾಜಿಲ್ಲದೆ ತೆರೆ ಮೇಲೆ ತರೋ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್. ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಅವರಿವರ ಕಾಲೆಳೆಯುತ್ತಾ ಸುದ್ದಿಯಲ್ಲಿರೋ ವರ್ಮಾ ಇದೀತ ತಮ್ಮ ಸೂಪರ್ ಹಿಟ್ ಸಿನಿಮಾದ ಕುರಿತು ಹೇಳಿಕೆಯೊಂದನ್ನ ನೀಡಿ ಮತ್ತೆ ಸುದ್ದಿಯಾಗಿದ್ದಾರೆ. ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡ್ತಿದ್ದ ವರ್ಮಾ ಇತ್ತೀಚೆಗೆ ಹೆಚ್ಚಾಗಿ ಕಾಂಟ್ರವರ್ಸಿ ಸಿನಿಮಾಗಳಿಗೆ […]Read More

ಪತಿಯ ನಿಧನದ ಬೆನ್ನಲ್ಲೆ ನಟಿ ಮೀನಾಗೆ ಮತ್ತೊಂದು ಶಾಕ್: ವಿದ್ಯಾಸಾಗರ್ ಕೋಟಿ ಕೋಟಿ

ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾ ಸಾಗರ್ ಇತ್ತೀಚೆಗಷ್ಟೇ ನಿಧನ ಹೊಂದಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾಸಾಗರ್ ಚಿಕಿತ್ಸೆRead More

ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಹಾಡು ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಖತ್ ನಿರೀಕ್ಷೆ ಮೂಡಿಸಿರುವ ಸಿನಿಮಾ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ. ರಿಲೀಸ್ ಗೂ ಮುನ್ನವೇ ದೊಡ್ಟ ಮಟ್ಟದಲ್ಲಿ ಸದ್ದು ಮಾಡ್ತಿರೋ ವಿಕ್ರಾಂತ್ ರೋಣ ಕಣ್ಮುಂಬಿಕೊಳ್ಳೋಕೆRead More

ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ನಡೆಯಲಿದೆ ಈ ಬಾರಿಯ ಪುಷ್ಪೋತ್ಸವ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಎಂಟು ತಿಂಗಳು ಕಳೆದಿದೆ. ಅಪ್ಪು ಅಗಲಿಕೆಯ ನೋವಿನಲ್ಲೂ ಅಭಿಮಾನಿಗಳು ಪುನೀತ್ ಹೆಸರನ್ನು ಅಮರವಾಗಿರಿಸಲುRead More

ಖ್ಯಾತ ನಟಿಯಂತಾಗಲು 12 ವರ್ಷದಲ್ಲಿ 40 ಬಾರಿ ಶಸ್ತ್ರಚಿಕಿತ್ಸೆಗೊಳಗಾದ ಯುವತಿ: ಕೊನೆಗೂ ಆಗಿದ್ದೇನು

ಕಿಮ್ ಕರ್ದಾಶಿಯಾನ್ ಹೆಸರು ಬಹುತೇಕರಿಗೆ ಗೊತ್ತೆ ಇದೆ. ಫ್ಯಾಷನ್ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಈಕೆ ಅದೆಷ್ಟೋ ಜನರಿಗೆ ರೋಲ್ ಮಾಡೆಲ್. ಈಕೆಯಂತೆ ಕಾಣಬೇಕು ಎಂದು ಸಾಕಷ್ಟು ಮಂದಿ ಲಕ್ಷ ಗಟ್ಟಲೆ ಖರ್ಚು ಮಾಡ್ತಾರೆ. ಇದೀಗ ಅಂತಹ ಸಾಹಸಕ್ಕೆ ಕೈ ಹಾಕಿದ ಮಾಡೆಲ್ ಒಬ್ಬರು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದು ಅಲ್ಲದೆ ಇದ್ದ ಸೌಂದರ್ಯವನ್ನು ಹಾಳು ಮಾಡಿಕೊಂಡಿದ್ದಾರೆ. 29 ವರ್ಷದ ಮಾಡೆಲ್ ಜೆನಿಫರ್ ಪಂಪ್ಲೋನಾ ಅವರಿಗೆ ಕಿಮ್ ಕರ್ದಾಶಿಯನ್ ಎಂದರೆ ಎಲ್ಲಿಲ್ಲದ ಇಷ್ಟವಂತೆ. ಹೀಗಾಗಿ ಆಕೆಯಂತೆ […]Read More

Phone icon
Call Now
Reach us!
WhatsApp icon
Chat Now