ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಜೈಲಿನಿಂದ ಬಿಡುಗಡೆ ಆದ ಹೊರ ಬರುವ ಖೈದಿಗಳಿಗೆ ಮುಂದಿನ ಭವಿಷ್ಯ ಏನು ಎಂಬ ಚಿಂತೆ ಇದ್ದೇ ಇರುತ್ತದೆ. ಒಮ್ಮೆ ಜೈಲಿಗೆ ಹೋಗಿ ಹೊರ ಬಂದರೆ ಅಂತವರಿಗೆ ಕೆಲಸ ನೀಡಲು ಹಿಂದೇಟು ಹಾಕುವವರೇ ಹೆಚ್ಚು. ಇದೀಗ ಜೈಲಿನಿಂದ ಹೊರ ಬಂದ ಖೈದಿಗಳಿಗೆ ಕೆಲಸ ಕೊಡಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವನ ನಡೆಸುವ ಧಾರಿಯನ್ನು ಅಧಿಕಾರಿಗಳು ಕಲ್ಪಿಸಿ ಕೊಡುತ್ತಿದ್ದಾರೆ. ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರ ಬಂದ ಖೈದಿಗಳಿಗೆ ಕೆಲಸ ನೀಡಲು ಯಾರು ರೆಡಿ ಇರುವುದಿಲ್ಲ. ಹೀಗಾಗಿ ಖೈದಿಗಳು ಮತ್ತೆ […]Read More
