ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸಾವು ಗೆದ್ದು ಬಂದ ರೋಚಕ ಮಾಹಿತಿ ಬಿಚ್ಚಿಟ್ಟ ಸಾರಾ, ಜಾಹ್ನವಿ
ಕೇದರನಾಥ್ಗೆ ಭೇಟಿ ನೀಡಿದ್ದ ವೇಳೆ ಅಲ್ಲಿಂದ ಬೈರವನಾಥ್ ಪಾದಾಯಾತ್ರೆ ಮಾಡಲು ನಿರ್ಧರಿಸಿದ್ದೆವು. ನೋಡಲು ಸುಲಭದಂತೆ ತೋರಿತು. ಇಬ್ಬರೇ ಕಾಲ್ನಡಿಯಲ್ಲಿ ಹೋಗುವುದೆಂದು ನಿರ್ಧರಿಸಿ ಪಾದಾಯಾತ್ರೆ ಶುರು ಮಾಡಿದೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅಲುಗಾಡುತ್ತಿದ್ದ ಬಂಡೆಯ ಮೇಲೆ ನಿಂತಿದ್ದ ನಮಗೆ ನಾವು ಅಪಾಯದಲ್ಲಿದ್ದೇವೆ ಎಂದು ತಿಳಿಯಿತು. ನಮ್ಮ ನೋಡಿದ ಡ್ರೈವರ್ ತಕ್ಷಣವೇ ಸ್ಪೆಷಲ್ ಫೋರ್ಸ್ ಸಹಾಯದಿಂದ ನಮ್ಮನ್ನು ರಕ್ಷಣೆ ಮಾಡಿದರು ಎಂದು ಸಾರಾ ಅಲಿಖಾನ್ ತಾವು ಅಪಾಯದಿಂದ ಬಂದ ಮಾಹಿತಿಯನ್ನು ಬಿಚ್ಚಿಟ್ಟರು.
ಸದ್ಯ ಸಾರಾ ಅಲಿ ಖಾನ್ ವಿಕ್ಕಿ ಕೌಶಲ್ ನಟನೆಯ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಗ್ಯಾಸ್ ಲೈಟ್ ಸಿನಿಮಾದಲ್ಲೂ ಸಾರಾ ನಟಿಸುತ್ತಿದ್ದಾರೆ. ಜೊತೆಗೆ ನಟಿ ಜಾಹ್ನವಿ ಕಪೂರ್ ಕೂಡ ರಾಜ್ ಕುಮಾರ್ ರಾವ್ ನಟನೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
