• June 20, 2026

Tags : kedarnath

ಸಾವು ಗೆದ್ದು ಬಂದ ರೋಚಕ ಮಾಹಿತಿ ಬಿಚ್ಚಿಟ್ಟ ಸಾರಾ, ಜಾಹ್ನವಿ

ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಸದ್ದು ಮಾಡುತ್ತಿರುವ ನಟಿ ಸಾರಾ ಅಲಿ ಖಾನ್ ಹಾಗೂ ಜಾಹ್ನವಿ ಕಪೂರ್ ಉತ್ತಮ ಸ್ನೇಹಿತರು ಅನ್ನೋದು ಗೊತ್ತೆ ಇದೆ. ಆಗಾಗ ಇಬ್ಬರು ಪ್ರವಾಸಕ್ಕೆ ಹೋಗ್ತಾ ಇರ್ತಾರೆ. ಇದೀಗ ಜಾಹ್ನವಿ ಹಾಗೂ ಸಾರಾ ಪ್ರವಾಸಕ್ಕೆ ಹೋಗಿದ್ದ ವೇಳೆ ಸಾವಿನ ದವಡೆಯಿಂದ ಪರಾಗಿ ಬಂದಿರುವ ರೋಚಕ ಸ್ಟೋರಿಯನ್ನು ಇವರು ಹಂಚಿಕೊಂಡಿದ್ದಾರೆ. ನಟ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಸಾರಾ ಹಾಗೂ ಜಾಹ್ನವಿ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಕೇದರನಾಥಗೆ ಪ್ರವಾಸ ಹೋಗಿದ್ದ […]Read More

Phone icon
Call Now
Reach us!
WhatsApp icon
Chat Now