ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಚಂದನ್ ಪ್ರಕಣದಕ್ಕೆ ಹೊಸ ಟ್ವಿಸ್ಟ್: ಪ್ರೆಸ್ ಮೀಟ್ ಗೂ ಮುನ್ನವೇ ಬ್ಯಾನ್ ಆಗಿದ್ರಾ ಚಂದನ್
ಚಂದನ್ ತೆಲುಗಿನ ಸಾವಿತ್ರಿ ಸೀರಿಯಲ್ ಧಾರವಾಹಿಯ ಚಿತ್ರೀಕರಣ ನಡೆಯುತ್ತಿತ್ತು. ಮಧ್ಯಾಹ್ನದ ಲಂಚ್ ಸಮಯದಲ್ಲಿ ನಿಮಿಷ ನಿದ್ದೆ ಮಾಡಿದೆ. ಆಗ ಸಹಾಯಕ ನಿರ್ದೇಶಕ 3 ರಿಂದ 4 ಬಾರಿ ಶಾಟ್ಗೆ ಬರುವಂತೆ ಹೇಳಿದ್ದಾರೆ. ಬರುತ್ತೇನೆ ಎಂದ ಚಂದನ್ ರನ್ನ ಅಲ್ಲಿದ್ದವರು ಏಕವಚನದಲ್ಲಿ ಮಾತನಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಚಂದನ್ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಚಂದನ್ ಪ್ರೆಸ್ ಮೀಟ್ ಮಾಡುವುದಕ್ಕೂ ಮುನ್ನವೇ ತೆಲುಗು ಚಿತ್ರರಂಗದಿಂದ ಬ್ಯಾನ್ ಆಗಿದ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ನಟ ಚಂದನ್ ಈಗಾಗಲೇ ಹೇಳಿರುವ ವಿಚಾರವೇ ಬೇರೆ, ಈ ಪತ್ರದಲ್ಲಿ ಇರೋದೇ ಬೇರೇ. ಚಂದನ್ ಪ್ರೆಸ್ ಮೀಟ್ ಮಾಡುವ ಮುನ್ನವೇ ಬ್ಯಾನ್ ಆಗಿದ್ರಾ ಎಂಬ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
