• June 13, 2026

Tags : urvashi rautela

ಕೂದಲು ಕತ್ತರಿಸಿ ಹಿಜಬ್ ಪ್ರತಿಭಟನಾಕಾರರಿಗೆ ಸಾಥ್ ನೀಡಿದ ನಟಿ ಊರ್ವಶಿ ರೌಟೇಲಾ

ನೈತಿಕ ಪೊಲೀಸ್ ಗಿರಿಗೆ ಇರಾನ್ ನಲ್ಲಿ 19ರ ವಯಸ್ಸಿನ ಮಹ್ಸಾ ಅಮಿನಿ ಹತ್ಯೆ ಬಳಿಕ ಆರಂಭವಾದ ಪ್ರತಿಭಟನೆ ದಿನೇ ದಿನೇ ಹೆಚ್ಚುತ್ತಿದೆ. ಈಗಾಗ್ಲೆ ಲಕ್ಷಾಂತರ ಮಂದಿ ಬೀದಿಗಿಳಿದು ಪ್ರತಿಭಟನೆಯ ನಡೆಸುತ್ತಿದ್ದು ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ಸದ್ಯ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಪ್ರತಿಭಟನಾಕಾರರಿಗೆ ಸಾಥ್ ನೀಡಿದ್ದಾರೆ. ಇರಾನ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಾಕಷ್ಟು ಮಂದಿ ಸಾಥ್ ನೀಡಿದ್ದಾರೆ. ಇದೀಗ ನಟಿ ಊರ್ವಶಿ ರೌಟೇಲಾ ತಮ್ಮ ಕೂದಲು ಕತ್ತರಿಸಿಕೊಳ್ಳುವ ಮೂಲಕ ಪ್ರತಿಭಟನಾಕಾರರ ಜೊತೆಯಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ […]Read More

ರಿಷಬ್ ಪಂತ್ ಗೆ ನಾನು ಕ್ಷಮೆ ಕೇಳಿಲ್ಲ: ಮತ್ತೆ ಉಲ್ಟ್ ಹೊಡೆದ ನಟಿ

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಗೂ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ನಡುವಿನ ಸೋಷಿಯಲ್ ಮೀಡಿಯಾ ವಾರ್ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ರಿಷಬ್ ಪಂತ್ ನನ್ನನ್ನು ಭೇಟಿ ಮಾಡಲು 10 ಗಂಟೆ ಕಾದಿದ್ದರು’ ಎಂದು ಹೇಳುವ ಮೂಲಕ ಊರ್ವಶಿ ರೌಟೇಲಾ ಸುದ್ದಿ ಮಾಡಿದ್ದರು. ಇದಕ್ಕೆ ರಿಷಬ್ ಪಂತ್ ತಿರುಗೇಟು ನೀಡಿದ್ದು ಆ ಬಳಿಕ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಕೋಳಿ ಜಗಳ ಶುರುಮಾಡಿಕೊಂಡಿದ್ದಾರೆ. ಬಳಿಕ ಊರ್ವಶಿ ಕ್ಷಮೆ ಕೇಳಿದ್ದು ಇದೀಗ ತಾನು ಕ್ಷಮೆ ಕೇಳಿಯೇ ಇಲ್ಲ  […]Read More

Phone icon
Call Now
Reach us!
WhatsApp icon
Chat Now