• January 1, 2026

Tags : Sreeprasanna Venkatadasaru

“ಶ್ರೀಪ್ರಸನ್ನ ವೆಂಕಟದಾಸರು’ ಚಿತ್ರದ ಆಡಿಯೋ ರಿಲೀಸ್

ಕರ್ನಾಟಕದ ದಾಸ ಸಾಹಿತ್ಯ ಪರಂಪರೆಯಲ್ಲಿ ತಮ್ಮ ಕೀರ್ತನೆಗಳ ಮೂಲಕ, ಪ್ರಸಿದ್ಧರಾಗಿರುವ ದಾಸಶ್ರೇಷ್ಠರಲ್ಲಿ ಪ್ರಸನ್ನ ವೆಂಕಟದಾಸರು ಪ್ರಮುಖರು. ರಾಯಚೂರು ಮೂಲದ ಪ್ರಸನ್ನ ವೆಂಕಟದಾಸರ ಜೀವನ ಮತ್ತು ಸಾಧನೆ ಆಧಾರಿತವಾಗಿರುವ ಈ ಚಿತ್ರ, ‘ಶ್ರೀಪ್ರಸನ್ನ ವೆಂಕಟದಾಸರು’ ಎಂಬ ಹೆಸರಿನಲ್ಲಿ  ಬೆಳ್ಳಿತೆರೆಗೆ ಬರುತ್ತಿದೆ. ವಿಜಯ್ ಕೃಷ್ಣ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಬಿಡುಗಡೆ ‌ಸಮಾರಂಭ ಇತ್ತೀಚಿಗೆ ನಡಯಿತು. ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ , ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ […]Read More

Phone icon
Call Now
Reach us!
WhatsApp icon
Chat Now