• January 1, 2026

Tags : liiger

‘ಅದನ್ನು ಮರೆತು ಬಿಡಿ’ ಎಂದು ಜನ ಗಣ ಮನ ಸಿನಿಮಾದ ಬಗ್ಗೆ ಪ್ರತಿಕ್ರಿಯಿಸಿದ

ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇದರಿಂದ ನಟ ವಿಜಯ್ ದೇವರಕೊಂಡ ಸಾಕಷ್ಟು ಅಸಮಧಾನ ಗೊಂಡಿದ್ದು ಸಾರ್ವಜನಿಕರವಾಗಿ ಕಾಣಿಸಿಕೊಳ್ಳುವುದನ್ನೇ ಕಡಿಮೆ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಲೈಗರ್ ಕಲೆಕ್ಷನ್ ನಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ವಿಜಯ್ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಸೆಟ್ಟೇರಬೇಕಿದ್ದು ಮತ್ತೊಂದು ಸಿನಿಮಾ ಆರಂಭದಲ್ಲಿಯೇ ಅಂತ್ಯಕಂಡಿದೆ. ಲೈಗರ್ ಸಿನಿಮಾ ಮುಗಿದ ತಕ್ಷಣವೇ ಜನ ಗಣ ಮನ ಚಿತ್ರ ಆರಂಭವಾಗಬೇಕಿತ್ತು. ಲೈಗರ್ […]Read More

Phone icon
Call Now
Reach us!
WhatsApp icon
Chat Now