• March 14, 2026

Tags : krishnam raju

ಸ್ವಾರ್ಥ ತುಂಬಿದ ಚಿತ್ರರಂಗ ನಮ್ಮದು ಎಂದು ಟ್ವೀಟ್ ನಲ್ಲಿ ಹರಿಹಾಯ್ದ ನಿರ್ದೇಶಕ ರಾಮ್

ಕಳೆದ ಕೆಲ ವರ್ಷಗಳ ಹಿಂದೆ ಸಿನಿಮಾಗಳ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ವಿವಾದಗಳ ಮೂಲಕವೇ ಸದ್ದು ಮಾಡ್ತಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗೋ ವರ್ಮಾ ಇದೀಗ ತೆಲುಗು ಚಿತ್ರರಂಗವನ್ನು ನಿಂಧಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟ ಖ್ಯಾತ ನಟ, ನಿರ್ಮಾಪಕ ಕೃಷ್ಣ ರಾಜು ನಿಧನದ ಹಿನ್ನೆಲೆಯಲ್ಲಿ ವರ್ಮಾ ಸರಣಿ ಟ್ವೀಟ್ ಮಾಡಿದ್ದಾರೆ. ಈ ವೇಳೆ ತೆಲುಗು ಚಿತರಂಗವನ್ನು ನಿಂಧಿಸಿದ್ದಾರೆ.   ಕೃಷ್ಣಂರಾಜು ಅಂತಹ ದೊಡ್ಡ ಕಲಾವಿದ  ನಿಧನರಾದಾಗಲೂ […]Read More

Phone icon
Call Now
Reach us!
WhatsApp icon
Chat Now