• January 1, 2026

Tags : kerala

ಕಾಂತಾರದ ವರಾಹ ರೂಪಂ ಹಾಡಿಗೆ ತಡೆ ಸಂಕಷ್ಟ ತಂದ ಪಾಲಕ್ಕಾಡ್ ಕೋರ್ಟ್

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದ ‘ವರಾಹ ರೂಪಂ’ ಸಖತ್ ಖ್ಯಾತಿ ಘಳಿಸಿದೆ. ಚಿತ್ರದ ಕೊನೆಯಲ್ಲಿ ಬರುವ ಈ ಹಾಡಿಗೆ ವಿವಾದಗಳು ಅಂಟಿಕೊಂಡಿದೆ. ಇತ್ತೀಚಿಗೆ ಈ ಹಾಡಿಗೆ ಟ್ಯೂನ್ ಕದ್ದ ಆರೋಪವನ್ನು ಮಾಡಿದ್ದ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‍ ನ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು. ಹಾಗಾಗಿ ಕೋಯಿಕ್ಕೋಡ್ ಕೋರ್ಟ್ ಸಿನಿಮಾದಲ್ಲಿ ವರಾಹ ರೂಪಂ ಹಾಡು ಬಳಸದಂತೆ ತಡೆಯಾಜ್ಞೆ ನೀಡಿತ್ತು. ಕೋರ್ಟ್ ತಡೆಯಾಜ್ಞೆ ನೀಡಿದ್ದರು ಕಾಂತಾರ ಚಿತ್ರದಲ್ಲಿ ಹಾಡನ್ನು ಮುಂದುವರೆಸಲಾಗುತ್ತಿದೆ. ಅಲ್ಲದೆ ಈ ಹಾಡನ್ನು ಕದ್ದಿಲ್ಲ ಎಂದು […]Read More

Phone icon
Call Now
Reach us!
WhatsApp icon
Chat Now