• March 15, 2026

Tags : kantara. urvashi theater

ಕಾಂತಾರ ನೋಡಲು ಹೋಗಿದ್ದ ವಾಸುಕಿ ವೈಭವ್ ಹಾಗೂ ಗುಂಪಿನ ನಡುವೆ ಗಲಾಟೆ

ಕನ್ನಡದ ಖ್ಯಾತ ಗಾಯಕ ವಾಸುಕಿ ವೈಭವ್ ಸ್ನೇಹಿತರ ಜೊತೆ ಕಾಂತಾರ ಸಿನಿಮಾ ನೋಡಲು ಹೋದ ವೇಳೆ ಮತ್ತೊಂದು ಗುಂಪಿನ ನಡುವೆ ಗಲಾಟೆ ನಡೆದಿದೆ. ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸರ ಮಧ್ಯಸ್ಥಿಕೆಯಿಂದ ಜಗಳ ತಿಳಿಸಿಗೊಳಿಸಲಾಗಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ವೀಕ್ಷಿಸಲು ವಾಸುಕಿ ವೈಭತ್ ಸ್ನೇಹಿತರ ಜೊತೆ ಬೆಂಗಳೂರಿನ ಊರ್ವಶಿ ಚಿತ್ರಮಂದಿರಕ್ಕೆ ತೆರಳಿದ್ದಾರೆ. ಈ ವೇಳೆ ಅದೇ ಥಿಯೇಟರ್ ಗೆ ಸಿನಿಮಾ ನೋಡಲು ಹೋಗಿದ್ದು ಗುಂಪು ವಾಸುಕಿ ಅವರ ಜೊತೆ ಜಗಳವಾಡಿದ್ದು ಜಗಳ ತಾರಕ್ಕಕ್ಕೇರಿ […]Read More

Phone icon
Call Now
Reach us!
WhatsApp icon
Chat Now