• February 10, 2026

Tags : arjun ka[poor

ಅರ್ಜುನ್ ಕಪೂರ್ ಸಾರ್ವಜನಿಕರಿಗೆ ಬೆದರಿಕೆ ಹಾಕುವ ಬದಲು ನಟನೆ ಬಗ್ಗೆ ಗಮನ ಕೊಡಲಿ:

ಬಾಲಿವುಡ್ ಸಿನಿ ರಂಗಕ್ಕೆ ಬಾಯ್ ಕಾಟ್ ಬಿಸಿ ತಾಗಿದೆ. ಕೋವಿಡ್ ಸಂದರ್ಭದಲ್ಲಿ ಸೈಲೆಂಟ್ ಆಗಿದ್ದ ಬಿಟೌನ್ ಮತ್ತೆ ಮೇಲೆಳಲೆ ಇಲ್ಲ. ಇತ್ತೀಚೆಗೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ ಕಾಟ್ ಗೆ ಬಲಿಯಾಗಿದೆ. ಇದರ ಜೊತೆಗೆ ಇನ್ನೂ ಹಲವು ಸಿನಿಮಾಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬಂದಿದ್ದು ಇದರ ವಿರುದ್ಧ ನಟ ಅರ್ಜುನ್ ಕಪೂರ್ ಅಸಮಾಧಾನ ಹೊರ ಹಾಕಿದ್ದಾರೆ. ಸಿನಿಮಾ ರಂಗದಲ್ಲಿ ಬಾಯ್ ಕಾಟ್ ಬೆಳಯಲು ಬಿಡಬಾರದು. ಚಿಗುರಿನಲ್ಲೇ ಚಿವುಟಿ ಹಾಕಬೇಕು. “ನಾವು […]Read More

Phone icon
Call Now
Reach us!
WhatsApp icon
Chat Now