ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬರ್ಬರವಾಗಿ ಕೊಲೆಯಾದ ಯುವ ನಟ ಸತೀಶ್ ವಜ್ರ ಮನೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದ ಪ್ರಜ್ವಲ್ ದೇವರಾಜ್
ಇದೀಗ ಪ್ರಜ್ವಲ್ ದೇವರಾಜ್ ಸತೀಶ್ ಮನೆಗೆ ಭೇಟಿ ನೀಡಿ ಆತನ ಪೋಷಕರಿಗೆ ಸಾಂತ್ವನ ಹೇಳಿ ದೈರ್ಯ ತುಂಬಿದ್ದಾರೆ. ಸೆಪ್ಟೆಂಬರ್ 14ರ ರಾತ್ರಿ ಸತೀಶ್ ವಜ್ರ ಮನೆಗೆ ಪ್ರಜ್ವಲ್ ದೇವರಾಜ್ ಭೇಟಿ ನೀಡಿರುವ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ವಿಡಿಯೋದಲ್ಲಿ ಪ್ರಜ್ವಲ್ ಸತೀಶ್ ತಾಯಿಯ ಹಣದ ನೀಡಿ ದೈರ್ಯ ತುಂಬುತ್ತಿರುವ ದೃಶ್ಯವಿದೆ.
ನೀವು ಧೈರ್ಯದಿಂದಿರಿ. ನೀವೇ ಧೈರ್ಯ ಕಳೆದುಕೊಂಡರೆ ಇವರ ಗತಿ ಏನು ಎಂದು ಸತೀಶ್ ತಾಯಿಗೆ ಧೈರ್ಯ ಹೇಳಿದ್ದಾರೆ. ಪ್ರಜ್ವಲ್ ನಡೆಗೆ ಅಭಿಮಾನಿಗಳು ಶಹಭಾಷ್ ಎಂದಿದ್ದಾರೆ.
